Wednesday, April 20, 2016

ರಾಜ್ ರಾಗ

ಸ್ನೇಹಿತರೆ,
ರಾಜ್ ರಾಗ, ಇದು ಅವಿರತ ಪ್ರಸ್ತುತ ಪಡಿಸುತ್ತಿರುವ 2016 ರ 4 ನೇ ಕಾರ್ಯಕ್ರಮ, ನಮ್ಮ 4 ನೇ ಹೆಜ್ಜೆ 👣🎉 ...!
ಅವಿರತವು ಕನ್ನಡ ನಾಡಿನ ಅತ್ಯಾಪರೂಪದ ಅಪರಂಜಿ, ನಟ ಸಾರ್ವಭೌಮ, ಕನ್ನಡಿಗರ ಕಣ್ಮಣಿ ಡಾ|| ರಾಜಕುಮಾರ ಅವರನ್ನು ಮೆಲುಕು ಹಾಕುವ ವಿಶೇಷ ಸಂಗೀತ ಸಂಜೆಯನ್ನು ಭ್ರಮೆ ತಂಡದ ಸಹಯೋಗದಲ್ಲಿ ನಿಮ್ಮೆಲ್ಲರ ಮನರಂಜಿಸಲು ಮತ್ತೆ ಸಿದ್ಧವಾಗಿದೆ.
ವಿಶೇಷ ಅತಿಥಿ: ಶ್ರೀ ರಾಜನ್, ಸಂಗೀತ ನಿರ್ದೇಶಕರು.
ದಿನಾಂಕ : ಎಪ್ರಿಲ್ 24
ಸ್ಥಳ : ಕೆ. ಇ. ಎ ಪ್ರಭಾತ ರಂಗಮಂದಿರ
(Karnataka Engineers Academy, Basaveshwara Nagar)
ಸಮಯ : ಸಂಜೆ 4:30 ಕ್ಕೆ
ಬನ್ನಿ, ರಾಜ್ ರಾಗದಲ್ಲಿ, ಸಡಗರದಲ್ಲಿ ಭಾಗಿಯಾಗಿ...
ನಿಮ್ಮ ಉಪಸ್ಥಿತಿ & ಪ್ರೋತ್ಸಾಹದ ನಿರೀಕ್ಷೆಯಲ್ಲಿ,
ಅವಿರತ ಪ್ರತಿಷ್ಠಾನ.