Sunday, August 10, 2008

"ಬಂಡ್ವಾಳಿಲ್ಲದ ಬಡಾಯಿ" ನಾಟಕ ಪ್ರದರ್ಶನ

ಅವಿರತವತಿಯಿಂದ ಟಿ.ಪಿ.ಕೈಲಾಸಂ ರಚಿಸಿರುವ, ಬಾಲಾಜಿ ಮನೋಹರ್ ನಿರ್ದೇಶಿಸಿ, ಬೈಂಡಿಂಡ್ ವೈರ್ ತಂಡ ಅಭಿನಯಿಸಿದ್ದ  ’ಬಂಡ್ವಾಳಿಲ್ಲದ ಬಡಾಯಿ’ ಎಂಬ ಹಾಸ್ಯ ನಾಟಕವನ್ನು ಆಯೋಜಿಸಲಾಗಿತ್ತು.  

ದಿನಾಂಕ: ೧೦ ಆಗಸ್ಟ್ ೨೦೦೮
ಸ್ಥಳ: ರಂಗ ಶಂಕರ
ಬೆಂಗಳೂರು

ನಾಟಕವು ಉತ್ತಮವಾಗಿ ಮೂಡಿ ಬಂದು ಪ್ರೇಕ್ಷಕರ ಪ್ರತಿಕ್ರೀಯೆ ಸಂತಸಕರವಾಗಿತ್ತು. ಅವಿರತದ ಈ ಪ್ರಯತ್ನ ಮೇಚ್ಚುಗೆಗೆ ಪಾತ್ರವಾಯಿತು