ಅವಿರತವತಿಯಿಂದ ಟಿ.ಪಿ.ಕೈಲಾಸಂ ರಚಿಸಿರುವ, ಬಾಲಾಜಿ
ಮನೋಹರ್ ನಿರ್ದೇಶಿಸಿ, ಬೈಂಡಿಂಡ್ ವೈರ್ ತಂಡ ಅಭಿನಯಿಸಿದ್ದ ’ಬಂಡ್ವಾಳಿಲ್ಲದ
ಬಡಾಯಿ’ ಎಂಬ ಹಾಸ್ಯ ನಾಟಕವನ್ನು
ಆಯೋಜಿಸಲಾಗಿತ್ತು.
ದಿನಾಂಕ: ೧೦ ಆಗಸ್ಟ್ ೨೦೦೮
ಸ್ಥಳ: ರಂಗ ಶಂಕರ ಬೆಂಗಳೂರು
ನಾಟಕವು ಉತ್ತಮವಾಗಿ ಮೂಡಿ ಬಂದು ಪ್ರೇಕ್ಷಕರ ಪ್ರತಿಕ್ರೀಯೆ ಸಂತಸಕರವಾಗಿತ್ತು. ಅವಿರತದ ಈ ಪ್ರಯತ್ನ ಮೇಚ್ಚುಗೆಗೆ ಪಾತ್ರವಾಯಿತು