ನಟ ಸುಚೇಂದ್ರ ಪ್ರಸಾದ್ ನಿರ್ದೇಶನದ ಪ್ರಪಾತ ಎಂಬ ಚಿತ್ರ ಪ್ರದರ್ಶನ
ಏರ್ಪಡಿಸಿದ್ದೆವು. ಪ್ರಾಚೀನ ವಾಯು ಯಾನದ ಬಗ್ಗೆ
ಇದ್ದ ಈ ಚಿತ್ರದ ಬಗ್ಗೆ ಸಂವಾದವನ್ನು ಚಿತ್ರತಂಡದವರಾದ ಸುಚೇಂದ್ರ ಪ್ರಸಾದ್, ಅಮಾನುಲ್ಲ ಜೊತೆ ಸುಪ್ರೀಂ ಕೋರ್ಟ್ ನ ಮಾಜಿ ನ್ಯಾಯಾಧೀಶರಾದ
ವೆಂಕಟಾಚಲಯ್ಯ ಅವರು ಭಾಗವಹಿಸಿದ್ದು ಸಂತಸದ ಸಂಗತಿ.
ದಿನಾಂಕ: ೨೪
ಅಕ್ಟೋಬರ್ ೨೦೧೦
ಸ್ಥಳ: ಶ್ರೀಗಂಧ ಪ್ರೀವ್ಯೂ ಥಿಯೇಟರ್ ಮಲ್ಲೇಶ್ವರ
ಸ್ಥಳ: ಶ್ರೀಗಂಧ ಪ್ರೀವ್ಯೂ ಥಿಯೇಟರ್ ಮಲ್ಲೇಶ್ವರ