Sunday, October 24, 2010

ಪ್ರಪಾತ


ನಟ ಸುಚೇಂದ್ರ ಪ್ರಸಾದ್ ನಿರ್ದೇಶನದ ಪ್ರಪಾತ ಎಂಬ ಚಿತ್ರ ಪ್ರದರ್ಶನ ಏರ್ಪಡಿಸಿದ್ದೆವು. ಪ್ರಾಚೀನ ವಾಯು ಯಾನದ ಬಗ್ಗೆ ಇದ್ದ ಈ ಚಿತ್ರದ ಬಗ್ಗೆ ಸಂವಾದವನ್ನು ಚಿತ್ರತಂಡದವರಾದ ಸುಚೇಂದ್ರ ಪ್ರಸಾದ್, ಅಮಾನುಲ್ಲ ಜೊತೆ ಸುಪ್ರೀಂ ಕೋರ್ಟ್ ನ ಮಾಜಿ ನ್ಯಾಯಾಧೀಶರಾದ ವೆಂಕಟಾಚಲಯ್ಯ ಅವರು ಭಾಗವಹಿಸಿದ್ದು ಸಂತಸದ ಸಂಗತಿ.


ದಿನಾಂಕ: ೨೪  ಅಕ್ಟೋಬರ್  ೨೦೧೦
ಸ್ಥಳ: ಶ್ರೀಗಂಧ ಪ್ರೀವ್ಯೂ ಥಿಯೇಟರ್ ಮಲ್ಲೇಶ್ವರ

Saturday, August 21, 2010

"ಚೋರ ಚರಣ ದಾಸ"-ನಾಟಕ ಪ್ರದರ್ಶನ

ಅವಿರತವತಿಯಿಂದ ನಟನ ಮೈಸೂರು ಪ್ರಸ್ತುತಿ ಪಡಿಸಿದ ಮಂಡ್ಯ ರಮೇಶ್ ನಿರ್ದೇಶನದ  ಹಬೀಬ್ ತನ್ವೀರ್ ಅವರ ಚೋರ ಚರಣ ದಾಸ ನಾಟಕವನ್ನು ೨ ದಿನ ಆಯೋಜಿಸಲಾಗಿತ್ತು. 


ದಿನಾಂಕ: ೨೧ ಮತ್ತು ೨೨ ಆಗಸ್ಟ್  ೨೦೧೦
ಸ್ಥಳ: ಕೆ.ಎಚ್.ಕಲಾಸೌಧ ಬೆಂಗಳೂರು

ಈ ಪ್ರಯೋಗ ಯಶಸ್ವಿಯಾಯಿತು. 


Wednesday, August 4, 2010

"ಮಾಯಾಮೃಗ" ನಾಟಕ ಪ್ರದರ್ಶನ

ಅವಿರತವು, ವಟಿಕುಟೀರ ಅಭಿನಯದ ಪೃತ್ವಿ ಆರಾಧ್ಯ ನಿರ್ದೇಶನದ ಪೂರ್ಣಚಂದ್ರ ತೇಜಸ್ವಿಯವರ ನಾಟಕ ಮಾಯಾಮೃಗ ನಾಟಕವನ್ನು ಆಯೋಜಿಸಲಾಗಿತ್ತು. 


ದಿನಾಂಕ: ೦೪ ಆಗಸ್ಟ್  ೨೦೧೦
ಸ್ಥಳ: ರಂಗಶಂಕರ
ಬೆಂಗಳೂರು