ಪೂರ್ಣಚಂದ್ರ ತೇಜಸ್ವಿಯವರ
ಜನ್ಮದಿನೋತ್ಸವವನ್ನು ಏರ್ಪಡಿಸಿ, ತೇಜಸ್ವಿ ರಚಿತ ಕಥೆಯಾಧಾರಿತ ’ಕಿರಗೂರಿನ
ಗಯ್ಯಾಳಿಗಳು’ ನಾಟಕವನ್ನು’ರೂಪಾಂತರ’ ತಂಡದವರಿಂದ ಪ್ರದರ್ಶನಗೊಳಿಸಲಾಯಿತು.
ಇದೇ ಕಾರ್ಯಕ್ರಮದಲ್ಲಿ ಕುವೆಂಪು ವಿರಚಿತ ಭಾವಗೀತೆಗಳ
ಗಾಯನವನ್ನೂ ಹಾಗೂ ತೇಜಸ್ವಿಯವರ ಕಥಾ ವಾಚನವನ್ನೂ ಹಮ್ಮಿಕೊಳ್ಳಲಾಗಿತ್ತು.
ದಿನಾಂಕ: ೭ ಸೆಪ್ಟೆಂಬರ್ ೨೦೦೮
ಸ್ಥಳ: ಡಾ|| ರಾಜ್ ಕುಮಾರ್ ಸಭಾಂಗಣ, ರಾಜಾಜಿನಗರ ಬೆಂಗಳೂರು