Sunday, September 7, 2008

ಪೂರ್ಣಚಂದ್ರ ತೇಜಸ್ವಿಯವರ ಜನ್ಮದಿನೋತ್ಸವ & ಕಿರಗೂರಿನ ಗಯ್ಯಾಳಿಗಳು ನಾಟಕ ಪ್ರದರ್ಶನ

ಪೂರ್ಣಚಂದ್ರ ತೇಜಸ್ವಿಯವರ ಜನ್ಮದಿನೋತ್ಸವವನ್ನು ಏರ್ಪಡಿಸಿ, ತೇಜಸ್ವಿ ರಚಿತ ಕಥೆಯಾಧಾರಿತ ’ಕಿರಗೂರಿನ ಗಯ್ಯಾಳಿಗಳು’ ನಾಟಕವನ್ನು’ರೂಪಾಂತರ’ ತಂಡದವರಿಂದ ಪ್ರದರ್ಶನಗೊಳಿಸಲಾಯಿತು.  
ಇದೇ ಕಾರ್ಯಕ್ರಮದಲ್ಲಿ ಕುವೆಂಪು ವಿರಚಿತ ಭಾವಗೀತೆಗಳ ಗಾಯನವನ್ನೂ ಹಾಗೂ ತೇಜಸ್ವಿಯವರ ಕಥಾ ವಾಚನವನ್ನೂ ಹಮ್ಮಿಕೊಳ್ಳಲಾಗಿತ್ತು.

ದಿನಾಂಕ: ೭ ಸೆಪ್ಟೆಂಬರ್ ೨೦೦೮
ಸ್ಥಳ: ಡಾ|| ರಾಜ್ ಕುಮಾರ್ ಸಭಾಂಗಣ, ರಾಜಾಜಿನಗರ
ಬೆಂಗಳೂರು