ಪ್ರವಾಹ ಪೀಡಿತರ ಪುನರ್ವಸತಿ
ಯೋಜನೆಗಾಗಿ ಉತ್ತರ ಕರ್ನಾಟಕದಲ್ಲಿ ನೆರೆ
ಹಾವಳಿಯಿಂದ ಹಾನಿಗೊಳಗಾದ ಗಂಗಾವತಿಯ ಶಾಲಿಗನೂರಿನಲ್ಲಿ ಶಾಲೆ ಕಟ್ಟಿಸಲು ದೇಣಿಗೆ ಪಡೆಯುವ
ಸಲುವಾಗಿ ರಘು ದೀಕ್ಷಿತ್ ಅವರ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ದಿನಾಂಕ : ೧೩ ಡಿಸೆಂಬರ್ ೨೦೦೯
ಸ್ಥಳ : ಜ್ಞಾನ ಜ್ಯೋತಿ
ಸಭಾಂಗಣ ಸೆಂಟ್ರಲ್ ಕಾಲೇಜು ಬೆಂಗಳೂರು