೨೦೧೩ರ ನೋಟ್ ಬುಕ್ ವಿತರಣೆಯ ಸಲುವಾಗಿ ಹಣ ಸಂಗ್ರಹಿಸಲು ಕಾರಣವಾಗಿ ಅವಿರತ ನಾಟಕ ಮಂಡಳಿಯಿಂದ ಶ್ರೀ ಕೃಷ್ಣ ಸಂಧಾನ ಹಾಸ್ಯ ನಾಟಕವನ್ನು ಪ್ರದರ್ಶಿಸಲಾಯಿತು.
ಅವಿರತದ ಸಕ್ರಿಯ ಸದಸ್ಯರೇ ಬಣ್ಣ ಹಚ್ಚಿ ನಾವೇನು ಬೇರೆಯವರಿಗೆ ಕಮ್ಮಿ ಇಲ್ಲ ಅನ್ನೊ ಮಟ್ಟಿಗೆ ನಾಟಕವನ್ನು ನಿರ್ವಹಿಸಿದರು. ಎಲ್ಲ ವೀಕ್ಷಕರ ಮೆಚ್ಚುಗೆಗೆ ನಮ್ಮ ಈ ಪ್ರಯತ್ನ ಭಾಜನವಾಯಿತು.
No comments:
Post a Comment