ಇತ್ತೀಚಿನ ದಿನಗಳಲ್ಲಿ ತನ್ನ ವಿಶಿಷ್ಟ ಕಥಾ ನಿರೂಪಣಾ ಶೈಲಿಯಿಂದ
ಪ್ರಸಿದ್ದವಾಗಿರುವ ’ಅನಭಿಜ್ಞ ಶಾಕುಂತಲ’
ನಾಟಕದ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು.
ಕೆ.ವೈ.ನಾರಾಯಣಸ್ವಾಮಿಯವರು ರಚಿಸಿರುವ ಈ ನಾಟಕವನ್ನು, ಪ್ರಕಾಶ್ ಶೆಟ್ಟಿ ಯವರು
ನಿರ್ದೇಶಿಸಿ, ಪ್ರಸಂಗ ತಂಡದ ಕಲಾವಿದರು ಅಭಿನಯಿಸಿದ್ದರು.
ದಿನಾಂಕ: ೨ ಮಾರ್ಚ್ ೨೦೧೩ ಮತ್ತು ದಿನಾಂಕ: ೮ ಡಿಸೆಂಬರ್ ೨೦೧೩
ಸ್ಥಳ: ಕೆ.ಎಚ್.ಕಲಾಸೌಧ ಬೆಂಗಳೂರು
No comments:
Post a Comment